ವಿಜಯ ಕರ್ನಾಟಕದಲ್ಲಿ (11/04/2013 ಗುರುವಾರ )
ಮಡಿವಾಳರ ಬಗ್ಗೆ ವಿಶೇಷ ಬರಹ -ನೀವೆಲ್ಲ ಓದಿ ಎಲ್ಲರಿಗೂ ಓದಲು ಹೇಳಿ -ಶೇರ್ ಮಾಡಿ
http://www.vijaykarnatakaepaper.com/epapermain.aspx?queryed=9&eddate=4%2F11%2F2013
http://www.vijaykarnatakaepaper.com/Details.aspx?id=4906&boxid=12141641
==========================
ಕನ್ನಡಿಗರ ಹೆಮ್ಮೆ - ವಿಜಯ ಕರ್ನಾಟಕ ಪತ್ರಿಕೆ ಕರ್ನಾಟಕದ ದೇಶದ ಸುದ್ಧಿ ಮುಟ್ಟಿಸುವಲ್ಲಿ ವಿಶೇಷವಾಗಿ ವಿಶಿಷ್ಟವಾಗಿ
ವಿನೂತನವಾಗಿ ಸುದ್ಧಿಗಳನ್ನು ಪ್ರಕಟಿಸುವ್ದು . ಚುನಾವಣಾ ಹೊತ್ತಿನಲ್ಲಿ ಆಯಾಯ ಕ್ಷೇತ್ರಗಳ ಪರಿಚಯ ಶಾಸಕರ ಸಾಧನೆ
ಜನರ ವೇದನೆ - ಇತ್ಯಾದಿಯನ್ನು ಕರಾರುವಕ್ಕಾಗಿ ಸಂಶೋಧಿಸಿ ಪ್ರಕಟಿಸುವ ಈ ಪತ್ರಿಕೆಯಲ್ಲಿ ನಮ್ಮ ಮಡಿವಾಳ ಜನಾಂಗದ
ಬಗ್ಗೆ ಬಂದ ಬರಹಗಳನ್ನು ಇಲ್ಲಿ ಹಾಕಿದೆ ನೀವೆಲ್ಲ ನೋಡಿರುವಿರಿ -ಈಗ ಇಲ್ಲಿದೆ ಮತ್ತೊಂದು ಬರಹ -ಅದು ಕನ್ನಡ ನಾಡಿನ
ಸಮಸ್ತ ಮಡಿವಾಳ ಬಂಧುಗಳ ಬಗ್ಗೆ ಪತ್ರಿಕೆಗೆ ಇರುವ ಗೌರವ ಕಾಳಜಿಗೆ ದ್ಯೋತ್ಯಕ .
ವಿಜಯ ಕರ್ನಾಟಕ ಪತ್ರಿಕೆ ಮತ್ತು ವರದಿಗಾರ ಕಲಿ ಗಣ ನಾಥ ಗುಡದೂರು -ಸಿಂಧನೂರು ತಾಲೂಕು (ರಾಯಚೂರು ಜಿಲ್ಲೆ )
ಅವ್ರಿಗೆ ನಮ್ಮ ನನ್ನಿ .
ಸರ್ವ ಮಡಿವಾಳ ಬಂಧುಗಳಿಗೆ ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು