ಶನಿವಾರ, ಏಪ್ರಿಲ್ 13, 2013









ವಿಜಯ ಕರ್ನಾಟಕದಲ್ಲಿ (11/04/2013 ಗುರುವಾರ )

ಮಡಿವಾಳರ ಬಗ್ಗೆ ವಿಶೇಷ ಬರಹ -ನೀವೆಲ್ಲ ಓದಿ ಎಲ್ಲರಿಗೂ ಓದಲು ಹೇಳಿ -ಶೇರ್ ಮಾಡಿ 

http://www.vijaykarnatakaepaper.com/epapermain.aspx?queryed=9&eddate=4%2F11%2F2013

http://www.vijaykarnatakaepaper.com/Details.aspx?id=4906&boxid=12141641

===========================================

ಕನ್ನಡಿಗರ ಹೆಮ್ಮೆ - ವಿಜಯ ಕರ್ನಾಟಕ ಪತ್ರಿಕೆ ಕರ್ನಾಟಕದ ದೇಶದ ಸುದ್ಧಿ ಮುಟ್ಟಿಸುವಲ್ಲಿ ವಿಶೇಷವಾಗಿ ವಿಶಿಷ್ಟವಾಗಿ 

ವಿನೂತನವಾಗಿ ಸುದ್ಧಿಗಳನ್ನು ಪ್ರಕಟಿಸುವ್ದು . ಚುನಾವಣಾ ಹೊತ್ತಿನಲ್ಲಿ ಆಯಾಯ ಕ್ಷೇತ್ರಗಳ ಪರಿಚಯ ಶಾಸಕರ ಸಾಧನೆ 

ಜನರ ವೇದನೆ - ಇತ್ಯಾದಿಯನ್ನು ಕರಾರುವಕ್ಕಾಗಿ ಸಂಶೋಧಿಸಿ ಪ್ರಕಟಿಸುವ ಈ ಪತ್ರಿಕೆಯಲ್ಲಿ ನಮ್ಮ ಮಡಿವಾಳ ಜನಾಂಗದ 

ಬಗ್ಗೆ ಬಂದ ಬರಹಗಳನ್ನು ಇಲ್ಲಿ ಹಾಕಿದೆ ನೀವೆಲ್ಲ ನೋಡಿರುವಿರಿ -ಈಗ ಇಲ್ಲಿದೆ ಮತ್ತೊಂದು ಬರಹ -ಅದು ಕನ್ನಡ ನಾಡಿನ 

ಸಮಸ್ತ ಮಡಿವಾಳ ಬಂಧುಗಳ ಬಗ್ಗೆ ಪತ್ರಿಕೆಗೆ ಇರುವ ಗೌರವ ಕಾಳಜಿಗೆ ದ್ಯೋತ್ಯಕ .

ವಿಜಯ ಕರ್ನಾಟಕ ಪತ್ರಿಕೆ ಮತ್ತು ವರದಿಗಾರ ಕಲಿ ಗಣ ನಾಥ ಗುಡದೂರು -ಸಿಂಧನೂರು ತಾಲೂಕು (ರಾಯಚೂರು ಜಿಲ್ಲೆ ) 


ಅವ್ರಿಗೆ ನಮ್ಮ ನನ್ನಿ . 

ಸರ್ವ ಮಡಿವಾಳ ಬಂಧುಗಳಿಗೆ ವಿಜಯನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

ಜೈ ಕುಲ ಮೂಲ ಗುರು ಶ್ರೀ ವೀರ ಘಂಟಿ ಮಡಿವಾಳ ಮಾಚಿದೇವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ