ಜಾತೀವಾರು ಸಮೀಕ್ಷೆ ಬಗ್ಗೆ ಇಂದಿನ ವಿಜಯ ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ) ಒಂದು ಬರಹ :
==============================================
ಪ್ರಿಯ ಮಡಿವಾಳ ಬಂಧುಗಳಿಗೆಲ್ಲ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು..
ಇಂದಿನ ವಿಜಯ ಕರ್ನಾಟಕದಲ್ಲಿ(೧೬-೦೮-೨೦೧೩ರ ಶುಕ್ರವಾರ) ಜಾತೀವಾರು ಸಮೀಕ್ಷೆ ಬಗ್ಗೆ ಒಂದು ಬರಹ ಇದೆ , ಓದಿ , ಹಾಗೆಯೇ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗಳಿಗೆ ಆಗಮಿಸುವ ' ಸಮೀಕ್ಷಕರಿಗೆ' ನಿಮ್ಮ ಪೂರ್ಣ ಕುಟುಂಬದ ಹಾಗೂ ನಿಮ್ಮ ಸಂಬಂಧಿಕರ -ಬಗ್ಗೆ ಪೂರ್ಣ ವಿವರ ನೀಡಿ , ಹಾಗೆಯೆ ಜಾತಿ ನಮೂದಿಸುವಾಗ ' ಹಿಂದೂ' ಮಡಿವಾಳರು ಎಂದೇ ನಮೂದಿಸಿ .
ಅಗಸ ,ದೋಬಿ ಎನ್ನುವುದು ವೃತ್ತಿ ಸೂಚಕವಾಗಿ ಮತ್ತು ಜಾತಿ ಸೂಚಕವಾಗಿದ್ದರೂ -ಈಗೀಗ ಅಗಸ -ದೋಬಿ ಎನ್ನುವದು ಹೀಯಾಳಿಸುವ -ರೀತಿಯಲ್ಲಿ ಉಪಯೋಗವಾಗುತಿದ್ದು ಕಾರಣ ತಾವೆಲ್ಲ 'ಹಿಂದೂ ಮಡಿವಾಳರು' ಎಂದೇ ನಮೂದಿಸಿ ..
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಲವು ಮಡಿವಾಳರು 'ಲಿಂಗಾಯತ ಮಡಿವಾಳ' ಎಂದು ಬರೆಸಿ 'ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ' ಕೊನೆಯಲ್ಲಿ ಸೇರ್ಪಡೆ ಆಗಿರುವ ಉದಾಹರಣೆ ಇದೆ . (೩ಬಿನಲ್ಲಿ).. ಆದ ಕಾರಣ ನಿರ್ಲಕ್ಷ್ಯ ಮಾಡದೆ ಅಲಕ್ಷ್ಯ ತೋರದೆ 'ಹಿಂದೂ ಮಡಿವಾಳ' ಎಂದೇ ಬರೆಯಿಸಿ .. ೨ಎ ಮೀಸಲಾತಿಗೆ ಒಳಪಡಿ.. .
ಪತ್ರಿಕಾ ವರಧಿ ಲಿಂಕ್ :
http://bit.ly/14Pk6CX
ಶುಭವಾಗಲಿ
\।/