ಸೋಮವಾರ, ಜುಲೈ 22, 2013




ಹುಬ್ಬಳ್ಳಿಯ ಅನಾರೋಗ್ಯ ಪೀಡಿತ ಈ 'ಮಡಿವಾಳ' ಬಾಲಕನಿಗೆ 

ನೆರವಾಗುವಿರ ?
========================================

ಪ್ರಿಯ ಮಡಿವಾಳ ಬಂಧುಗಳೇ -ಹುಬ್ಬಳ್ಳಿಯಲ್ಲಿ ನೆಲೆಸಿರುವ 'ಭಾರತಿ ಮಂಗಳೇಶ ಮಡಿವಾಳ' ಎಂಬುವವರ ಪುತ್ರ ಮಂಜುನಾಥ ಮಡಿವಾಳ(೨೩ ವರ್ಷ) MUSCULAR DYSTROPHY (ಸ್ನಾಯು  ಶಕ್ತಿ ಹೀನತೆ )ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿದ್ದಾರೆ. .




ಈ ಖಾಯಿಲೆಗೆ ಚಿಕಿತ್ಸೆ ಕೊಡಿಸಲು ಆ ಮಗುವಿನ ವಿಚ್ಚೇದಿತ ಬಡ ತಾಯಿಗೆ ಅಸಾಧ್ಯವಾಗಿದ್ದು ಚಿಕಿತ್ಸೆಗೆ ಸುಮಾರು ೨ ಲಕ್ಷ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ .

ಇದ್ದೊಬ್ಬ ಮಗುವಿನ ಆ ವಿಚ್ಚೇದಿತ ತಾಯಿ(೧೩ಕ್ಕೆ ಮದುವೆ ,೧೮ನೆ ವಯಸ್ಸಿಗೆ ವಿಚ್ಹೇದಿತೆ ) ಈಗ ಮಗನ ಆರೋಗ್ಯ ಸರಿ ಪಡಿಸಲು ತಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನ ಮಾಡಿ ಆರ್ಥಿಕ ಸಹಾಯ ಮಾಡುವ ದಾನಿಗಳನ್ನು ಅಂಗಲಾಚುತ್ತಿದ್ದಾರೆ .

ಈ ರೋಗಕ್ಕೆ ಹುಬ್ಬಳ್ಳಿಯ ವೈದ್ಯ 'ಹಫೀಜ್ ಬಿಸ್ತಿ' ಚಿಕಿತ್ಸೆ ನೀಡಲು ಮುಂದೆ ಬಂದಿದ್ದು, ಈ ಬಡ ಮಡಿವಾಳತಿ ಕುಟುಂಬಕ್ಕೆ ಯಾರದ್ರೂ ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ .
ಈ ಖಾಯಿಲೆ ವಾಸಿಯಾಗಲು ಕನಿಸ್ತ ೨ ವರ್ಷ ಬೇಕಾಗಬಹುದು ಎಂದು ತಿಳ್ಸಿದ್ದು , ಒಂದು ವಾರದ ಗುಳಿಗೆ - ಔಷಧಿಗೆ ಒಂದುವರೆಯಿಂದ ೨ ಸಾವಿರದಂತೆ ಸುಮಾರು ೨ ಲ್ಸ್ಖ ರೂಪಾಯಿಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

ಈ ಹುಡುಗ ಮಂಜುನಾಥ್ ಓದಿನಲ್ಲಿ ಬುದ್ಧಿವಂತನಾಗಿದ್ದು ಎಸ್ಸೆಸ್ಸಲ್ಸಿ ಯಲ್ಲಿ ೬೭% ಅಂಕಗಳನ್ನು ತೆಗೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಈಗ ಅನಾರೋಗ್ಯ ಕಾರಣ ಓದು ಕುಂಠಿತಗೊಳಿಸಿದ್ದಾನೆ .
ಕಾನೂನು ಪಧವೀದರ ಆಗುವ ಆಶೆ ಇಟ್ಟುಕೊಂಡಿದ್ದ(ಇಟ್ಟುಕೊಂಡಿರುವ) ನಮ್ಮ ಮಂಜುನಾಥ ಈಗ ೭೫% ವಿಕಲ ಚೇತನ, ತಾ ಓದಿ , ನೌಕರಿ ಹಿಡಿದು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಈ ಅದಮ್ಯ ಉತ್ಸಾಹಿ ಹುಡುಗನ ಕನಸು ನನಸು ಮಾಡಬೇಕಲ್ಲವೇ?

ಈ ಬಡ ಮಡಿವಾಳ ಕುಟುಂಬಕ್ಕೆ ನಾವೆಲ್ಲಾ ಮಡಿವಾಳ ಬಂಧುಗಳು ಆರ್ಥಿಕವಾಗಿ ಸಹಾಯ ಮಾಡಬೇಕಾಗಿದ್ದು ಸ್ವಜಾತಿಯವರಾಗಿ ನಮ್ಮ ಆದ್ಯ ಕರ್ತವ್ಯ ಅಲ್ಲವೇ ?

ಹಾಗೆಯೇ ಮುಖ್ಯಮಂತ್ರಿಗಳ ಪರಿಹಾರ ನಿಧಿ ,ಮಂತ್ರಿ - ಎಂ ಎಲ್ ಎ ಗಳ ಯಾವುದಾರು ಅನುದಾನದಲ್ಲಿ ಬಡವರಿಗೆ ಚಿಕಿತ್ಸೆ ನೀಡುವ ಬಗ್ಗೆ ಅವಕಾಶವಿದ್ದರೆ ಆ ಬಗ್ಗೆ ತಿಳಿದವರು ದಯವಿಟ್ಟು ಇಲ್ಲಿ ಸಂಪರ್ಕ ಸಂಖ್ಯೆ ಸಮೇತ ತಿಳ್ಸಿ .

ಈ ಖಾಯಿಲೆ ಬಗ್ಗೆ ಇಲ್ಲಿ ಕೆಲವು ಲಿಂಕ್ ಇವೆ ಕ್ಲಿಕ್ ಮಾಡಿ ನೋಡಿ-ಓದಿ :

http://bit.ly/16UdZI1
http://bit.ly/13RFwHM
http://bit.ly/1196Y7o
http://bit.ly/4e0LI9
http://bit.ly/13YgD4v
http://bit.ly/18uLkfU
http://on.fb.me/13wT67J

... ಇಷ್ಟು- ಅಸ್ಟು ಎಂದು ಯೋಚಿಸದೆ ನಿಮ್ಮಿಂದ ಎಷ್ಟು ಸಾಧ್ಯವೋ ಅಸ್ಟು ಹಣಕಾಸು ಸಹಾಯ ಮಾಡಿ , ಹಾಗೆಯೇ ಸಹಾಯ ಮಾಡಿದವರು, ಅವರ ಹೆಸರು -ಊರು- ಸಂಪರ್ಕ ಸಂಖ್ಯೆಯನ್ನು ಇಲ್ಲಿ ನೀಡಬೇಕಾಗಿ ಕೋರಲಾಗಿದೆ .

ಆ ಮಗುವಿನ ತಾಯಿಯವರನ್ನು ಸಂಪರ್ಕಿಸಲು ಸಂಪರ್ಕ ಸಂಖ್ಯೆ :

ಭಾರತಿ ಮಂಗಳೇಶ ಮಡಿವಾಳರ್ :
9663032695
(೯೬೬೩೦೩೨೬೯೫ )

ಸಹಾಯ ಮಾಡಲು ಬ್ಯಾಂಕ್ ಅಕೌಂಟ್ ನಂಬರ್ :
==========================


ಭಾರತಿ ಮಂಗಳೇಶ ಮಡಿವಾಳರ್
ಕೆನರಾ ಬ್ಯಾಂಕ್ , ಟ್ರಾಫಿಕ್ ಐಲ್ಯಾನ್ದ್ ಶಾಖೆ
ಎಸ್ .ಬಿ ಅಕೌಂಟ್ ನಂಬರ್
0595101031790
೦೫೯೫೧೦೧೦೩೧೭೯೦
ಹುಬ್ಬಳ್ಳಿ

NAME AND ACCOUNT NO:
======================

BHARATHI MANAGLESHA MADIVALAR
CANARA BANK, TRAFFIC ISLAND BRANCH
S.B ACCOUNT NUMBER
0595101031790
HUBLI