ಮಡಿವಾಳ ಪ್ರತಿಭಾವಂತರ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
(ಜಾಹೀರಾತು ಸೌಜನ್ಯ :ಈ ಸಂಜೆ ದಿನ ಪತ್ರಿಕೆ ,-೧೩ -೦೬ - ೨೦೧೩ ಗುರುವಾರ )
=========================================
ಕರ್ನಾಟಕ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಪ್ರಸಕ್ತ ಸಾಲಿನ ಎಸ್. ಎಸ್. ಎಲ್. ಸಿ , ಪಿ .ಯು .ಸಿ ಯಲ್ಲಿ ೭೫% ಮತ್ತು ಡಿಗ್ರೀಯಲ್ಲಿ ೭೦% ಮಾರ್ಕ್ಸ್ ಪಡೆದಿರುವ ಮಡಿವಾಳ ಪ್ರತಿಭಾವಂತ ವಿಧ್ಯಾರ್ಥಿಗಳಿಂದ ಪ್ರೋತ್ಸಾಹ / ಸಹಾಯ ಧನ (ಸ್ಕಾಲರ್ ಶಿಪ್ )ಪಡೆಯಲು ಅರ್ಜಿ ಆಹ್ವಾನಿಸಿದೆ .
ಅರ್ಜಿ ಸಲ್ಲಿಸುವ ವಿಧಾನ :
೧. ಸ್ವ ವಿವರಣೆ
೨ . ಧೃಡ್ಹೀಕರಿಸಿದ ಅಂಕ ಪಟ್ಟಿ
೩.ಪೋಟೋಗಳು ೨ (ಎರಡು)
ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ ೧೫ -೨೦೧೩
ವಿಳಾಸ :
ನಂಬರ್ ಪಿ ,೧೧೯ , ೧೪ನೆ ಏ ಕ್ರಾಸ್
ಅಂಗಾಳ ಪರಮೇಶ್ವರಿ ದೇವಸ್ಥಾನ ರಸ್ತೆ
ನಾಗಪ್ಪ ಬ್ಲಾಕ್
ಬೆಂಗಳೂರು - ೫೬೦೦೨೧ (560021)
ಸಂಪರ್ಕ ಸಂಖ್ಯೆ :
೯೯೧೬೪೬೪೧೮೬
(9916464186)