ಬೆಂಗಳೂರಿನ ಟೌನ್ ಹಾಲ್ (ಪುರ ಭವನದಲ್ಲಿ )ನಲ್ಲಿ ೧೦-೦೮-೨೦೧೩ ರಂದು
ನಡೆದ
'ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರಧಾನ ' ಮತ್ತು ಪ್ರತಿಭಾವಂತ ಮಡಿವಾಳ
ವಿಧ್ಯಾರ್ಥಿಗಳ ಸನ್ಮಾನ
ಸಮಾರಂಭದ ಫೋಟೋಗಳು
========================== ====================
ಚಿತ್ರಗಳಲ್ಲಿ ಇರುವವರು :
ಶ್ರೀಶ್ರೀಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು -ಚಿತ್ರದುರ್ಗ ಬಸವ ಮಾಚಿದೇವ ಸಂಸ್ಥಾನ ಮಠ
ಶ್ರೀಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಗಳು ಕರಿಂಜೆ -ಮೂಡಬಿದ್ರಿ
ಶ್ರೀಶ್ರೀಶ್ರೀ ಬಸವ ಮಾಚಿದೇವ ಯೋಗಾನಂದಪುರಿ ಸಾಮೀಜಿಗಳು -ನೆಲಮಂಗಲ
ಹಾಗೂ ಶಾಸಕರಾದ
ಎಂ . ಕೃಷ್ಣಪ್ಪ (ವಿಜಯನಗರ)
ಮಾಜಿ ಶಾಸಕ - ನೆ. ಲ ನರೇಂದ್ರ ಬಾಬು (ಮಹಾ ಲಕ್ಷ್ಮಿ ಲೇಔಟ್ )
ಮತ್ತಿತರರು -ಹಾಗೂ ಮಡಿವಾಳ ಸಮಾಜದ ಮುಖಂಡರು..
ಚಿತ್ರ ಸೌಜನ್ಯ : ಚಂದ್ರ ಶೇಖರ್ ಅಗಸರ್
( ಯಾದಗೀರ ಜಿಲ್ಲ ಮಡಿವಾಳ ಮುಖಂಡರು)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ