ಮಂಗಳವಾರ, ಆಗಸ್ಟ್ 13, 2013


ಬೆಂಗಳೂರಿನ ಟೌನ್ ಹಾಲ್ (ಪುರ ಭವನದಲ್ಲಿ )ನಲ್ಲಿ ೧೦-೦೮-೨೦೧೩ ರಂದು
 ನಡೆದ

'ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರಧಾನ ' ಮತ್ತು ಪ್ರತಿಭಾವಂತ ಮಡಿವಾಳ 

ವಿಧ್ಯಾರ್ಥಿಗಳ ಸನ್ಮಾನ 

ಸಮಾರಂಭದ ಫೋಟೋಗಳು
==============================================


ಚಿತ್ರಗಳಲ್ಲಿ ಇರುವವರು :











ಶ್ರೀಶ್ರೀಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು -ಚಿತ್ರದುರ್ಗ ಬಸವ ಮಾಚಿದೇವ ಸಂಸ್ಥಾನ ಮಠ 

ಶ್ರೀಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಗಳು ಕರಿಂಜೆ -ಮೂಡಬಿದ್ರಿ 


ಶ್ರೀಶ್ರೀಶ್ರೀ ಬಸವ ಮಾಚಿದೇವ ಯೋಗಾನಂದಪುರಿ ಸಾಮೀಜಿಗಳು -ನೆಲಮಂಗಲ 


ಹಾಗೂ ಶಾಸಕರಾದ 
ಎಂ . ಕೃಷ್ಣಪ್ಪ (ವಿಜಯನಗರ)
ಮಾಜಿ ಶಾಸಕ - ನೆ. ಲ ನರೇಂದ್ರ ಬಾಬು (ಮಹಾ ಲಕ್ಷ್ಮಿ ಲೇಔಟ್ )
ಮತ್ತಿತರರು -ಹಾಗೂ ಮಡಿವಾಳ ಸಮಾಜದ ಮುಖಂಡರು.. 






ಚಿತ್ರ ಸೌಜನ್ಯ : ಚಂದ್ರ ಶೇಖರ್ ಅಗಸರ್
( ಯಾದಗೀರ ಜಿಲ್ಲ ಮಡಿವಾಳ ಮುಖಂಡರು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ