ಶುಕ್ರವಾರ, ಜೂನ್ 14, 2013









          ಮಡಿವಾಳ ಪ್ರತಿಭಾವಂತರ  ಪುರಸ್ಕಾರಕ್ಕೆ ಅರ್ಜಿ ಆಹ್ವಾನ
(ಜಾಹೀರಾತು ಸೌಜನ್ಯ :ಈ ಸಂಜೆ  ದಿನ ಪತ್ರಿಕೆ ,-೧೩ -೦೬ - ೨೦೧೩ ಗುರುವಾರ )

=========================================


ಕರ್ನಾಟಕ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಪ್ರಸಕ್ತ ಸಾಲಿನ  ಎಸ್. ಎಸ್. ಎಲ್.  ಸಿ , ಪಿ .ಯು .ಸಿ ಯಲ್ಲಿ  ೭೫% ಮತ್ತು ಡಿಗ್ರೀಯಲ್ಲಿ ೭೦% ಮಾರ್ಕ್ಸ್ ಪಡೆದಿರುವ  ಮಡಿವಾಳ ಪ್ರತಿಭಾವಂತ ವಿಧ್ಯಾರ್ಥಿಗಳಿಂದ ಪ್ರೋತ್ಸಾಹ / ಸಹಾಯ ಧನ (ಸ್ಕಾಲರ್ ಶಿಪ್ )ಪಡೆಯಲು  ಅರ್ಜಿ ಆಹ್ವಾನಿಸಿದೆ .

ಅರ್ಜಿ ಸಲ್ಲಿಸುವ ವಿಧಾನ :

೧. ಸ್ವ ವಿವರಣೆ
೨ . ಧೃಡ್ಹೀಕರಿಸಿದ ಅಂಕ ಪಟ್ಟಿ
೩.ಪೋಟೋಗಳು ೨ (ಎರಡು)

ಸಹಾಯಧನಕ್ಕೆ ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ  : ಜುಲೈ ೧೫ -೨೦೧೩

ವಿಳಾಸ :
ನಂಬರ್  ಪಿ ,೧೧೯ , ೧೪ನೆ ಏ  ಕ್ರಾಸ್
ಅಂಗಾಳ  ಪರಮೇಶ್ವರಿ ದೇವಸ್ಥಾನ ರಸ್ತೆ
ನಾಗಪ್ಪ ಬ್ಲಾಕ್
ಬೆಂಗಳೂರು - ೫೬೦೦೨೧ (560021)

ಸಂಪರ್ಕ ಸಂಖ್ಯೆ :
೯೯೧೬೪೬೪೧೮೬
(9916464186)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ